tag:blogger.com,1999:blog-24110756.post6652263328212562451..comments2023-07-29T20:19:38.191+05:30Comments on ವಕ್ರದಂತ: ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು...ವಿನಾಯಕ ಭಟ್ಟhttp://www.blogger.com/profile/07518934760541900661noreply@blogger.comBlogger7125tag:blogger.com,1999:blog-24110756.post-2740689006079487842008-06-22T13:48:00.000+05:302008-06-22T13:48:00.000+05:30ninna dantavuu vakra buddiyuu vakra !!! ...ninna dantavuu vakra buddiyuu vakra !!! <BR/> sindhuAnonymousnoreply@blogger.comtag:blogger.com,1999:blog-24110756.post-50591791376038877082008-06-10T12:11:00.000+05:302008-06-10T12:11:00.000+05:30ಮಾಧ್ಯಮಗಳ ಅತಿರೇಕಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಡಾ| ಹನೀ...ಮಾಧ್ಯಮಗಳ ಅತಿರೇಕಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಡಾ| ಹನೀಫ್ ಇನ್ನೊಂದು. ಮಂಜುನಾಥ್ ಕಲ್ಮನಿ ಯಾವುದಾದರೂ ಬೇರೆ ಧರ್ಮದವನಾಗಿದ್ದರೆ ರಾಜಕೀಯದ ಬಣ್ಣದಿಂದ ಇನ್ನೂ ಹೆಚ್ಚಿನ Media hype ಕಾಣಬಹುದಾಗಿತ್ತು.Anonymousnoreply@blogger.comtag:blogger.com,1999:blog-24110756.post-29965244704942615622008-06-09T19:47:00.000+05:302008-06-09T19:47:00.000+05:30ನಾವು ಅದಲಾಗದೆ ಬೇರೆಯವರನ್ನು ಬದಲು ಮಾಡಲು ಸಾಧ್ಯವಿಲ್ಲ. ಆದ...ನಾವು ಅದಲಾಗದೆ ಬೇರೆಯವರನ್ನು ಬದಲು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮಿತಿಯಲ್ಲಿ ನಾವು ಬದಲಾಗಹುದು. ಎಲ್ಲೆಡೆ ಮಾಧ್ಯಮ,ಅವರ ವರ್ತನೆ ಚರ್ಚೆಗೆ,ಟೀಗೆ ಗುರಿಯಾಗುತ್ತಿದೆ. ಇದರಿಂದಾಗಿ ಮಾಧ್ಯಮದ ಮತ್ತು ಅದರ ಪ್ರತಿನಿಧಿಗಳ ಮೇಲಿದ್ದ ಗೌರವ ಕಡಿಮೆಯಾಗುತ್ತಿದೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-2490620609065464502008-06-09T11:35:00.000+05:302008-06-09T11:35:00.000+05:30ನಮ್ಮ ಕೆಲ ಮಾಧ್ಯಮಗಳೇ ಹಾಗೆ. ಅವರಿಗೆ ಸಾಫ್ಟ್ ವೇರು, ಕಾಲ್ ...ನಮ್ಮ ಕೆಲ ಮಾಧ್ಯಮಗಳೇ ಹಾಗೆ. ಅವರಿಗೆ ಸಾಫ್ಟ್ ವೇರು, ಕಾಲ್ ಸೆಂಟರು, ಅಮೆರಿಕಾ ಸುದ್ದಿಗಳದ್ದೇ ಜಾಸ್ತಿ ತೂಕ !ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-24110756.post-64876750102657021602008-06-09T02:11:00.000+05:302008-06-09T02:11:00.000+05:30ಖಂಡಿತಾ ನಿನ್ನ ಮಾತುಗಳಿಗೆ ನನ್ನ ಸಹಮತವಿದೆ. ಮಾಧ್ಯಮವೇ ಹೀಗ...ಖಂಡಿತಾ ನಿನ್ನ ಮಾತುಗಳಿಗೆ ನನ್ನ ಸಹಮತವಿದೆ. ಮಾಧ್ಯಮವೇ ಹೀಗೆ ಅನ್ನಿಸುತ್ತದೆ. ಹಿಂದೆ ಮಂಗಳೂರಿನಲ್ಲಿ ಕಿರಣ್ ಪಾರ್ದನದ ಬಗ್ಗೆ story ಮಾಡಿದಾಗ ಹೈದರಬಾದ್ ಮಂದಿ ಪಾರ್ದನದ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೈಯಾಡಿಸಿದ್ದರು. ಹೀಗೆ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದಿದ್ದೆವೆ. ಬದಲಾವಣಿಯಾಗಲಿ ಎನ್ನುವುದಷ್ಟೆ ಆಶಯ.<BR/><BR/>ಕಚೇರಿಯಲ್ಲಿ ಮಾತನಾಡುತ್ತಿರುತ್ತೇವೆ.<BR/>ಕಾದು ನೋಡಬೇಕು,ಭವಿಷ್ಯವೇ ನಿರ್ಧರಿಸಲಿದೆ.ಸರ್ಕಾರ ಕ್ರಮ ಕೈಗೊಳ್ಳಬೇಕು...... ಹೀಗೆ ಹನವು ಪದಗಳನ್ನು ಮಾಧ್ಯಮದಲ್ಲಿ ನಿಷೇಧಿಸಬೇಕು ಎಂದು.<BR/><BR/>ಅಂದ ಹಾಗೆ ದೆಹಲಿ ಹೇಗಿದೆ.ತಮ್ಮ ದೂರವಾಣಿ ಸಂಖ್ಯೆ ಸಿಕ್ಕರೆ ಚೆನ್ನಾಗಿತ್ತು.<BR/><BR/>೯೯೭೨೫೭೦೦೦೮ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-24110756.post-32964295605503483612008-06-07T13:53:00.000+05:302008-06-07T13:53:00.000+05:30Thank you...Thank you...ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-55729738123474765562008-06-07T11:57:00.000+05:302008-06-07T11:57:00.000+05:30ಮಂಜುನಾಥ ಕಲ್ಮನಿಯ ಬಗ್ಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಓದಿದ ನ...ಮಂಜುನಾಥ ಕಲ್ಮನಿಯ ಬಗ್ಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಓದಿದ ನೆನಪು, ಅದರಲ್ಲಿ ನೀವು ಪ್ರಸ್ಥಾಪಿಸಿದ ಧಾಟಿಯಲ್ಲೆ ಬರೆದಿದ್ದರು. ಒಮ್ಮೊಮ್ಮೆ ಈ ತರಹದ ಬರಹಗಳು ವಾಸ್ತವಕ್ಕಿಂತ ತುಂಬಾ ದೂರ ಇರುತ್ತವೆ, ಆಗ ಖಂಡಿತ ಸಾಮಾನ್ಯ ಓದುಗ ಗೊಂದಲಕ್ಕೆ ಒಳಗಾಗುತ್ತಾನೆ. ನಿಮ್ಮ ದೃಷ್ಟಿಕೊನವನ್ನ ನಾನು ಒಪ್ಪುವೆ.<BR/>-ಅಮರಅಮರhttps://www.blogger.com/profile/00873581815725673669noreply@blogger.com