tag:blogger.com,1999:blog-24110756.post4755102933444914147..comments2023-07-29T20:19:38.191+05:30Comments on ವಕ್ರದಂತ: ಶಾಲಭಂಜಿಕೆ ಓದಲೇಕೆ ಅಂಜಿಕೆ?ವಿನಾಯಕ ಭಟ್ಟhttp://www.blogger.com/profile/07518934760541900661noreply@blogger.comBlogger7125tag:blogger.com,1999:blog-24110756.post-21436885084239531832010-01-19T10:37:49.476+05:302010-01-19T10:37:49.476+05:30ವಿನಾಯಕಜಿ,
ಈ "ಶಾಲಭಂಜಿಕೆ" ಯನ್ನು ಉಡುಪಿ ರಂಗಭ...ವಿನಾಯಕಜಿ,<br />ಈ "ಶಾಲಭಂಜಿಕೆ" ಯನ್ನು ಉಡುಪಿ ರಂಗಭೂಮಿಯು ನಡೆಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ದೆಯಲ್ಲಿ ಕಲಾ ಜ್ಯೋತಿ ತಂಡ ಶಿವಮೊಗ್ಗದವರು ಅದ್ಬುತವಾಗಿ ಅಬಿನಯಿಸಿ ಪ್ರಥಮ ಬಹುಮಾನವನ್ನು ಕೂಡ ಪಡೆದಿದ್ದಾರೆ. ನೀನು ಹೇಳಿದ ಲೇಖಕರದೆನಾ ಅಲ್ಲವಾ ಎನ್ನುವುದು ಗೊತ್ತಿಲ್ಲ, ಆದರೆ ಶ್ರೀ ಗಿರೀಶ್ ಎನ್ನುವವರು ನಿರ್ದೆಸಿಸಿದ್ದರು. ಸುಂದರ್ ಹಾಗು ಅಸ್ತೆ ಕುತೂಹಲ ಮುಡಿಸಿದ ಕತೆ ಮತ್ತು ಅಬಿನಯ.<br />ದನ್ಯರಿ,<br />ಮೋಹನ ಹೆಗಡೆ.Mohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-24110756.post-36146474907911175822008-07-09T16:44:00.000+05:302008-07-09T16:44:00.000+05:30ganeshayya writes well.his fictions are full of re...ganeshayya writes well.his fictions are full of real and valuable notes.his knowledge is really amazing.Unknownhttps://www.blogger.com/profile/07519272558907898497noreply@blogger.comtag:blogger.com,1999:blog-24110756.post-81654479681741700492008-07-03T23:54:00.000+05:302008-07-03T23:54:00.000+05:30ನೀವು ಹೇಳಿದ್ದು ಸತ್ಯ ನಾವಡ ಸರ್. ಪುಸ್ತಕ ಓದಿದ ನಂತರ ನನಗೂ...ನೀವು ಹೇಳಿದ್ದು ಸತ್ಯ ನಾವಡ ಸರ್. ಪುಸ್ತಕ ಓದಿದ ನಂತರ ನನಗೂ ಹಾಗೇ ಅನ್ನಿಸಿತು.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-28302539384134830632008-07-02T16:07:00.000+05:302008-07-02T16:07:00.000+05:30ಒಳ್ಳೆ ಪುಸ್ತಕ ಕಣಯ್ಯಾ, ಚೆನ್ನಾಗಿದೆ. ನಾನೂ ಹೀಗೇ ಸಪ್ನಾ ಬ...ಒಳ್ಳೆ ಪುಸ್ತಕ ಕಣಯ್ಯಾ, ಚೆನ್ನಾಗಿದೆ. ನಾನೂ ಹೀಗೇ ಸಪ್ನಾ ಬುಕ್ ಹೌಸ್ ಗೆ ಹೋದಾಗ ಪುಸ್ತಕ ನೋಡಿ ಕೊಂಡುಕೊಂಡೆ. ಅದ್ಭುತವಾಗಿದೆ. ಚೆನ್ನಾಗಿ ಬರೀತಾರೆ.<BR/>ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-24110756.post-69524803565375896792008-06-30T17:45:00.000+05:302008-06-30T17:45:00.000+05:30ಗಣೇಶಯ್ಯ ಅವರ ಬಗ್ಗೆ ಇನ್ನಸ್ಟು ಮಾಹಿತಿ ನೀಡಿದ್ದಕ್ಕೆ ಧನ್ಯ...ಗಣೇಶಯ್ಯ ಅವರ ಬಗ್ಗೆ ಇನ್ನಸ್ಟು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ರಮೇಶ್ ನಿರ್ದೇಶನದಲ್ಲಿ ಅಂದರೆ ಒಂದಷ್ಟು ನಿರೀಕ್ಷೆ ಇರಿಸಿಕೊಳ್ಳಬಹುದು.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-14728211241944024722008-06-30T12:50:00.000+05:302008-06-30T12:50:00.000+05:30ಗಣೇಶಯ್ಯನವರ ಕತೆಗಳು, ಕಾದಂಬರಿಗಳು ತುಂಬಾ ರೋಚಕವಾಗಿರುತ್ತವ...ಗಣೇಶಯ್ಯನವರ ಕತೆಗಳು, ಕಾದಂಬರಿಗಳು ತುಂಬಾ ರೋಚಕವಾಗಿರುತ್ತವೆ. ಇತಿಹಾಸದಲ್ಲಿರುವ ಅನೇಕ ರಹಸ್ಯಗಳನ್ನು, ದಂತಕತೆಗಳನ್ನು ಹೆಕ್ಕಿ, ಕತೆ ಕಾದಂಬರಿ ರೂಪ ಕೊಟ್ಟು, thrillerಗಳನ್ನು ರಚಿಸುತ್ತಾರೆ. ಅವರ ’ಕನಕ ಮುಸುಕು’ ರಮೇಶ್ ನಿರ್ದೇಶನದಲ್ಲಿ ಸಿನೆಮಾ ಆಗುವುದರಲ್ಲಿ ಇದೆ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-24110756.post-55753845814690526322008-06-27T11:23:00.000+05:302008-06-27T11:23:00.000+05:30ಕೆ.ಎನ್.ಗಣೇಶಯ್ಯ ಅವರ ಕಾದಂಬರಿಗಳು ಸುಧಾದಲ್ಲಿ ಪ್ರಕಟವಾಗುತ...ಕೆ.ಎನ್.ಗಣೇಶಯ್ಯ ಅವರ ಕಾದಂಬರಿಗಳು ಸುಧಾದಲ್ಲಿ ಪ್ರಕಟವಾಗುತ್ತಿದೆ. ಈಗ್ಗೆ ಕೆಲವು ತಿಂಗಳುಗಳ ಹಿಂದೆ, ವಿಜಯನಗರದ ನಿಧಿಯನ್ನು ಕುರಿತಾದ "ಕರಿಸಿರಿಯಾನ" ಎಂಬ ಕಾದಂಬರಿ ತೀವ್ರ ಕುತೂಹಲ ಕೆರಳಿಸಿತ್ತು. ಈಗ ಕಪಿಲಿಪಿಸಾರ ಎಂಬುದು ಪ್ರಕಟವಾಗುತ್ತಿದೆ. www.sudhaezine.comನಲ್ಲಿ ಓದಿ.ಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.com